Slide
Slide
Slide
previous arrow
next arrow

ನೆಲಸಿರಿ: ಗಣೇಶ ಚತುರ್ಥಿ ಹಬ್ಬಕ್ಕೆ ಸವಿರುಚಿಯ ಪಂಚಖಾದ್ಯ- ಜಾಹೀರಾತು

300x250 AD

ಗಣೇಶ ಚತುರ್ಥಿ ಹಬ್ಬಕ್ಕೆ ಸವಿರುಚಿಯ ಪಂಚಖಾದ್ಯ

ಮನೆಯಲ್ಲಿ ವಿಶೇಷವಾಗಿ ಸಾವಯವ ಬೆಲ್ಲದಿಂದ ತಯಾರಿಸಿದ ಪಂಚಖಾದ್ಯದ ಕಿಟ್ ನಮ್ಮಲ್ಲಿ ಲಭ್ಯ.

  • ಪಂಚಕಜ್ಜಾಯ – 200ಗ್ರಾಂ
  • ಮೋದಕ – 5 piece
  • ಚಕ್ಕುಲಿ – 5 piece
  • ಕರ್ಜಿಕಾಯಿ – 5 piece
  • ಅತ್ರಾಸ – 5 piece
  • ಲಡ್ಡಿಗೆ ಉಂಡೆ – 5 piece
    ಈ ಮೇಲಿನ ಯಾವುದಾದರೂ ಐದು ಖಾದ್ಯಗಳು.

ಅಲ್ಲದೇ ಚಕ್ಕುಲಿ, ವಡೆ, ಮೋದಕ, ಪಂಚಕಜ್ಜಾಯ, ಕರ್ಜಿಕಾಯಿ, ಲಡ್ಡಿಗೆ ಉಂಡೆ, ಅತ್ರಾಸ ಈ ಖಾದ್ಯಗಳು ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಮುಂಗಡವಾಗಿ ಕಾಯ್ದಿರಿಸಬೇಕಾಗುತ್ತದೆ.

ಮುಂಗಡ ಬುಕ್ಕಿಂಗ್ ಆಧಾರದ ಮೇಲೆ ನಿಮ್ಮಿಷ್ಟದ ಖಾದ್ಯವನ್ನು ನಿಮ್ಮ ಅಗತ್ಯತೆಗೆ ತಕ್ಕಂತೆ ಪೂರೈಸಲಾಗುವುದು.

  • ಆಗಸ್ಟ್ 29 ರಿಂದ ಸೆಪ್ಟೆಂಬರ್ 3ರ ವರೆಗೆ ಮಾತ್ರ ಮುಂಗಡ ಬುಕಿಂಗ್ ಗೆ ಅವಕಾಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಉತ್ತರಕನ್ನಡ ಸಾವಯವ ಒಕ್ಕೂಟ
ನೆಲಸಿರಿ ಆರ್ಗ್ಯಾನಿಕ್ ಹಬ್

117/ಎ, ಮೊದಲನೆ ಮಹಡಿ, PCRD ಬ್ಯಾಂಕ್ ಕಟ್ಟಡ, TRC ಬ್ಯಾಂಕ್ ಪಕ್ಕ, APMC ಹೊಸ ಮಾರುಕಟ್ಟೆ ಆವರಣ, ಶಿರಸಿ, ಉತ್ತರ ಕನ್ನಡ, ಕರ್ನಾಟಕ, (581402)

ಸಮಯ: 10am – 07pm

300x250 AD

https://chat.whatsapp.com/DLnYzCszR9oH5uWXA2aR44

📍Nelasiri Organic Hub ( UK-COOFED )
📱Tel:+918660553054

https://g.co/kgs/zms6mMh

*ಷರತ್ತುಗಳು ಅನ್ವಯ

Share This
300x250 AD
300x250 AD
300x250 AD
Back to top